ವಾರಿಸ್ ಪಠಾನ್ ಮೇಲೆ ಪ್ರಕರಣ ದಾಖಲಿಸಿದ ಶ್ವೇತಾಗೆ ಶ್ರೀರಾಮಸೇನೆಯಿಂದ ಸನ್ಮಾನ

2
165

ಕಲಬುರಗಿ: ನಗರದ ಪೀರ್ ಬಂಗಾಲಿ ಮೈದಾನದಲ್ಲಿ ಹಿಂದೂ ವಿರೋಧಿ ಭಾಷಣ ಮಾಡಿದ್ದ ಮಹಾರಾಷ್ಟ್ರದ ಮುಂಬೈ ಮಾಜಿ ಶಾಸಕ ವಾರಿಸ್ ಪಠನ್ ಅವರ ಮೇಲೆ  ಎಫ್‌ಐಆರ್ ದಾಖಲಿಸಿದ ನ್ಯಾಯವಾದಿ ಶ್ವೇತಾ   ಓಂ ಪ್ರಕಾಶ್ ಅವರನ್ನು ಶ್ರೀ ರಾಮಸೇನೆ ಕಲಬುರ್ಗಿ ಘಟಕ ವತಿಯಿಂದ ಸನ್ಮಾನಿಸಿದರು.

ಅಧ್ಯಕ್ಷ ಲಕ್ಷ್ಮಿಕಂತ್ ಸ್ವಾದಿ, ಶೀಲಾ, ಶಶಿಕಂತ್ ದೀಕ್ಷಿತ್, ಮಹೇಶ್ ಬಬು, ಗೊಬ್ಬುರ್ ಮಹೇಶ್, ಕೆಂಭಾವಿ, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಗೌರವಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ, ವೀರಶೈವ ಸಮಾಜ ಮುಖಂಡ ತಾತ ಗೌಡ ಪಾಟೀಲ್ ಇದ್ದರು.

2 ಕಾಮೆಂಟ್ಗಳನ್ನು

  1. ದೇಶದ್ರೋಹಿ ಕೃತ್ಯವೆಸಗಿದ ಅಮೂಲ್ಯಗೆ ಗಳು ಶಿಕ್ಷೆಯಾಗಬೇಕು

    ದೇಶದ್ರೋಹಿ ಅಮೂಲ್ಯಗೆ ಗಲ್ಲು ಶಿಕ್ಷೆ ಆಗಬೇಕು ಅಥವಾ ಆಕೆಯನ್ನು ಈ ದೇಶ ದಿಂದ ಗಡಿಪಾರು ಮಾಡಬೇಕು ಹಾಗೂ ಈ ಪ್ರಕರಣದಿಂದ ದೇಶಕ್ಕೆ ಹಾಗೂ ಸಾರ್ವಜನಿಕರಿಗೆ ಒಳ್ಳೆಯ ಸಂದೇಶ ಆಗಬೇಕು ಇನ್ನು ಮುಂದೆ ದೇಶದ್ರೋಹಿ ಕೃತ್ಯ ಯಾರು ಮಾಡಿದರೂ ಸರಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು

  2. ತಾತ ಗೌಡ ಪಾಟೀಲ್ ರಾಷ್ಟ್ರೀಯ ಹಿಂದೂ ಪರ ಸಂಘಟನೆ ಕಾರರು

    ಪ್ರತಿಯೊಬ್ಬರು ದೇಶಾಭಿಮಾನಿಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಶೇರ್ ಮಾಡುವ ಮೂಲಕ ಇಂತಹ ದೇಶದ್ರೋಹಿ ಕೃತ್ಯ ಎಸಗಿದವರ ವಿರುದ್ಧ ಧ್ವನಿ ಎತ್ತುವ ಮೂಲಕ ಆಕೆಗೆ ಗಲ್ಲು ಶಿಕ್ಷೆ ವಿಧಿಸುವ ವರೆಗೂ ಶೇರ್ ಮಾಡುತ್ತೀರಿ

    ಧನ್ಯವಾದಗಳು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here