ಛತ್ರಪತಿ ಶಿವಾಜಿ ನವ ತರುಣ ಸಂಘದ ವತಿಯಿಂದ ಶಿವಾಜಿ ಜಯಂತ್ಯುತ್ಸವ

0
32

ಕಲಬುರಗಿ: ಛತ್ರಪತಿ ಶಿವಾಜಿ ಮಹಾರಾಜರ ನವ ತರುಣ ಸಂಘದ ವತಿಯಿಂದ ರಾಮ ಮಂದಿರ ವೃತ್ತ ದಿಂದ ಭವಾನಿ ಮಂದಿರ ವರೆಗೆ ಶ್ರೀ ಛತ್ರಪತಿ  ಶಿವಾಜಿ  ಮಹಾರಾಜರ ಜಯಂತ್ಯುತ್ಸವ  ಅಂಗವಾಗಿ  ಭವ್ಯ ಮೂರ್ತಿ ಮೆರವಣಿಗೆಗೆ ಅಶೋಕ ನಗರದ ಸಿಪಿಐ ಸಗರ ಪಂಡಿತ್ ಅವರು ಚಾಲನೆ ನೀಡಿದರು.  ದೀನೆಶ ಕುಲಕರ್ಣಿ, ಮಲ್ಲು ಉದನೂರ, ಸಿದ್ದರಾಮೇಶ ಕುಸನೂರ, ಶರಣು ಯಳವಾರ, ವಿನೋದ ಪಾಟೀಲ್, ಶಕ್ತಿ ಚವ್ಹಾಣ, ಸಂತೋಷ ಪಾಟೀಲ್ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here