ಕರ್ನಾಟಕ ಸಂಘಟನಾ ವೇದಿಕೆಯ ನೂತನ ಸದಸ್ಯರ ನೇಮಕ

0
19

ಕಲಬುರಗಿ: ನಗರದ ಎಸ್‌ವಿಪಿ ವೃತ್ತದಲ್ಲಿ ಕರ್ನಾಟಕ ಸಂಘಟನಾ ವೇದಿಕೆಯ ರಾಜ್ಯಾಧ್ಯಕ್ಷ ಗುರುರಾಜ ಬಂಡಿ ನೇತೃತ್ವದಲ್ಲಿ ನೂತನ ಕರ್ನಾಟಕ ಸಂಘಟನಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿಯಾಗಿ ಅವಿನಾಶ ಮುದ್ದಡಗಾ, ಉಪಾಧ್ಯಕ್ಷರಾಗಿ ಗಿರೀಶ ಬಂಗಾರಿ ನೇಮಕ ಮಾಡಲಾಯಿತು. ರವಿಂದ್ರ ವರ್ಮಾ, ಅಣ್ಣಾರಾವ ಮತ್ತಿಮೂಡ, ಎಂ.ಡಿ ಜಾಫರ ಅಲಿ, ಮಲ್ಲಿಕಾರ್ಜುನ ಚಿಂಚನಸೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here