ಶಾಂತಿ ಭಂಗಕ್ಕೆ ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ನರಿಬೋಳ ಆಗ್ರಹ

0
38

ಕಲಬುರಗಿ: ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಹಾಗೂ ಸೂಫಿ ಖಾಜಾ ಬಂದೇನವಾಜ್ ಸಾಹೇಬರ ಭಾವೈಕ್ಯದ ಪವಿತ್ರ ನಾಡಾದ ಕಲಬುರ್ಗಿಯಲ್ಲಿ ಪಾಕಿಸ್ತಾನದ ಪರ ಅಭಿಮಾನ ಹೊಂದಿರುವ ಕೆಲವು ಕೆಟ್ಟ ಹುಳು  ಜಂತುಗಳು ಕಲಬುರಗಿಯಲ್ಲಿದ್ದು ಇವುಗಳು ಪಾಕಿಸ್ತಾನ ಪರ ಘೋಷಣೆ ಹಾಗೂ ದೇಶದ ಪ್ರಧಾನಿಯ ಕುರಿತು ಅವಹೇಳನಕಾರಿಯಾಗಿ ಬರೆದಿದ್ದು ಪೊಲೀಸ್ ಇಲಾಖೆಯೂ ಇಂಥವರ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಶಾಂತಿಯ ಬೀಡಾಗಿರುವ ಕಲಬುರಗಿಯಲ್ಲಿ ಅಶಾಂತಿ ಹಾಗೂ ಕೋಮು ಗಲಭೆಗೆ ಆಸ್ಪದ ನೀಡುವಂಥ ಸಂಭವ ಇದ್ದು, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು  ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಗೌರವಾಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here