ಬಸವ ಪುರಸ್ಕಾರ ಪ್ರಶಸ್ತಿಗೆ ಕೃತಿಗಳ ಅಹ್ವಾನ

0
154

ಕಲಬುರಗಿ: ತಾಲೂಕಿನ ಪಾಳಾ ಗ್ರಾಮದ ಬಸವ ಸಮಿತಿ ಹಾಗೂ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕೊಡಮಾಡುವ ಪ್ರತಿಷ್ಠಿತ ಬಸವ ಪುರಸ್ಕಾರ ಪ್ರಶಸ್ತಿಗೆ ನಾಡಿನ ಸಾಹಿತಿಗಳ ಕೃತಿಗಳನ್ನು ಅವ್ವಾನಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಕೋರಿದ್ದಾರೆ.

2ನೇ ವರ್ಷದ ಬಸವಮೂರ್ತಿ ಪ್ರತಿಷ್ಠಾಪನೆ ಬಸವ ಜಯಂತಿಯ ಅಂಗವಾಗಿ ನಾಡಿನ ಸಾಹಿತ್ಯಗಳು ಸಮಾಜ ಮುಖಗಿ ಚಿಂತನೆಗಳನ್ನೊಳಗೊಂಡಿರುವ ಸಾಹಿತ್ಯಕ ಗ್ರಂಥಗಳಿಗೆ ರಾಜ್ಯಮಟ್ಟದ ಶ್ರೇಷ್ಠ ಪ್ರಶಸ್ತಿಯನ್ನು ಕೊಡಮಾಡುವ ಸಂಪ್ರದಾಯವನ್ನು ಕಳೆದ ವರ್ಷದಿಂದ ಕೊಡುತ್ತಾ ಬರಲಾಗುತಿದ್ದು, ಆಯ್ಕೆಯಾದ ಪುಸ್ತಕಕ್ಕೆ ಪುರಸ್ಕಾರದ ಜೊತೆಗೆ ಸೂಕ್ತ ಗೌರವಧನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಮೂರು ಪುಸ್ತಕಗಳನ್ನು ನಾಡಿನ ಸಾಹಿತಿಗಳು ಪ್ರಕಟಿಸಿರುವ ಕೃತಿಗಳನ್ನು ದಿನಾಂಕ : 05-04-2020ರ ಒಳಗಾಗಿ ವಿಳಾಸ: ಶರಣಗೌಡ ಪಾಟೀಲ ಪಾಳಾ, ಎಸ್.ಎಸ್.ಶೆಟ್ಟಿ, 4ನೇ ಕ್ರಾಸ್, ವಿಠಲ ನಗರ, (ಆನಂದ ಹೋಟೆಲ ಹತ್ತಿರ) ಕಲಬುರಗಿ- 585102. ಕಳುಹಿಸಿಕೊಡಲು ಕೋರಿದ್ದಾರೆ. ಹೆಚ್ಚಿನ ಮಹಿತಿಗಾಗಿ, 9611666387/ 9900984744, ಸಂಪರ್ಕಿಸಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here