ಶಿಕ್ಷಣ ಕ್ಷೇತ್ರಕ್ಕೆ ಬಿಡಿಗಾಸು ಬಿಚ್ಚದ ಯಡ್ಡಿ ಬಜೆಟ್: ಹೈ.ಕ.ವಿ. ಒಕ್ಕೂಟ ಆಕ್ರೋಶ

0
178

ರಾಯಚೂರು: ಇಂದು ಯಡಿಯೂರಪ್ಪದ ಬಿಜೆಪಿ ಸರಕಾರದ ಬಜೆಟ್ ಕುರಿತು ಹೈದ್ರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ, ನ್ಯಾಯವಾದಿ ಎಂ. ಮಲ್ಲೇಶ ಮಾಚನೂರು ಶಿಕ್ಷಣ ಕ್ಷೇತ್ರದಲ್ಲಿ ಬಿಡಿಗಾಸು ನೀಡದ ಬಜೆಟ್ ನಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿಗೆ ಒಲವು ಇಲ್ಲದರಿರುವುದು ಬಗ್ಗೆ ಖಂಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಭಿಕ್ಷುಕರನ್ನು ಸೃಷ್ಟಿಸಬಲ್ಲ ದೇವಸ್ಥಾನಕ್ಕೆ ಸಾವಿರಾರು ಕೋಟಿ ನೀಡೋ ಯಡ್ಡಿ ಈ ದೇಶದ ಹಿರಿಮೆ ಮತ್ತು ಘನತೆ ಹೆಚ್ಚಿಸುವುದರ ಜೊತೆಗೆ ಭವ್ಯ ಭಾರತದ ನಿರ್ಮಾಣಕ್ಕೆ ಸನ್ನದ್ಧರಾಗುವ ವಿದ್ಯಾರ್ಥಿಗಳಿಗೆ ಬಿಡಿಗಾಸು ಬಿಚ್ಚದ ಸರಕಾರದ ವಿರುದ್ಧ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here