ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ ಅನುದಾನ

0
179

ಕಲಬುರಗಿ: ಜಿಲ್ಲಾ ಕೋಲಿ (ಕಬ್ಬಲಿಗ) ನೌಕರರ ಕ್ಷೇಮಾಭಿವೃದ್ಧಿ ಸಂಘ ಹರ್ಷ ಮತ್ತು ಮುಖ್ಯ ಮಂತ್ರಿಗಳಿಗೆ ಅಭಿನಂದನೆಗಳು.

ಕರ್ನಾಟಕ ರಾಜ್ಯದ ೨೦೨೦ ನೆಸಾಲಿನ ಬಜೆಟ್ನಲ್ಲಿ ಸಮ್ಮಾನ್ಯ ಮುಖ್ಯ ಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ನವರು ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮಕ್ಕೆ ೫೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದು ಹರ್ಷದ ವಿಷಯ ಹಾಗೂ ಮುಖ್ಯ ಮಂತ್ರಿಗಳಿಗೆ ಅಭಿನಂದನೆಗಳು ಸಲ್ಲಿಸಲಾಗುವುದು ಎಂದು ಜಿಲ್ಲಾ ಅಧ್ಯಕ್ಷ ನೀಲಕಂಠ ಎಮ್. ಜಮಾದಾರ ಹಾಗೂ ನಾಮದೇವ ಕಡಕೊಳ, ಧರ್ಮರಾಜ ಜವಳಿ, ಚಂದ್ರಕಾಂತ ತಳವಾರ, ಸಿದ್ದಪ್ಪಾ ಮಹಾಗಾಂವ,ದಾದಾಸಾಬ ಹೊಸೂರು, ತುಕಾರಾಮ ಚಿತ್ತಾಪುರ, ಸಂತೋಷ ಬೆಳಗುಂಪಿ, ಸಿದ್ದಣ್ಣಾ ಮುಕರಂಬಿ, ರಾಜೇಂದ್ರ ಝಳಕಿ, ಚಂದ್ರಕಾಂತ ಖಾನಾಪುರ, ಅವ್ವಣ್ಣಾ ತಳವಾರ, ದೇವೇಂದ್ರ ಆನೆಗುಂದಿ ಹರ್ಷವಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here