ಕೊರೋನಾ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಒತ್ತಾಯ

0
38

ಕಲಬುರಗಿ: ನೆರೆಯ ತೆಲಂಗಾಣ ಮತ್ತು ಬೆಂಗಳೂರು ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹಬ್ಬಿರುವ ಕೊರೋನಾ ಸೊಂಕು ಕುರಿತು ಜಿಲ್ಲೆ ಮತ್ತು ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಈರಣ್ಣ ಝಳಕಿ, ಓಯಜ್ ಶೇಖ್, ಶರಣು ಡೋಣಗಾಂವ್, ಶಿವಾನಂದ ಹೊನಗುಂಟಿ, ಶಕೀಲ್ ಸರಡಗಿ, ಬಸವರಾಜ ಅನವಾರ್, ಕಾರ್ತಿಕ್ ನಾಟಿಕರ, ಭವಾನಿ, ಸಾಜೀದ್ ಅಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here