ದೇವಜಿ ನಾಯಕ ಶಿಕ್ಷಣ ಸಂಸ್ಥೆಯ 34 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ

0
35

ಕಲಬುರಗಿ: ನಗರದ ಸುಲ್ತಾನಪೂರ ರಸ್ತೆ ಫೀಲ್ಟರ್ ಬೆಡ್‌ಹತ್ತಿರ ಪಾರ್ವತಿ ಈಶ್ವರ ಕಲ್ಯಾಣ ಮಂಟಪದಲ್ಲಿ ದೇವಜಿ ನಾಯಕ ಶಿಕ್ಷಣ ಸಂಸ್ಥೆಯ ೩೪ ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಹಾಗೂ ರಾಷ್ಟ್ರೀಯ ಬಂಜಾರ ರತ್ನ ಪ್ರಶಸ್ತಿ ಪುರಸ್ಕೃತ, ಮಾಜಿ ವಿರೋಧ ಪಕ್ಷ ನಾಯಕ ವಿಠ್ಠಲ ಜಾಧವ, ಬಿಜೆಪಿ ನಗರಜಿಲ್ಲಾಧ್ಯಕ್ಷ  ಸಿದ್ದಾಜೀ ಪಾಟೀಲ್, ಸೀತಾರಾಮ್ ಚವ್ಹಾಣ, ಆರ್ ಕೆ.ರಾಠೋಡ್, ಕೃಷ್ಣ ನಾಯಕ, ಪ್ರಭು ಹಾದಿಮನಿ, ಬಿ.ಎಸ್ ಮಾಲಗತ್ತಿ, ಮಾಣಿಕ ಚಿನ್ನಾರಾಠೋಡ, ರಾಮಕಿಶನ ಚವ್ಹಾಣ, ಮೋಹನ ರಾಠೋಡ, ಬನಸಿ ನಾಯಕ ಚವ್ಹಾಣ, ದೇಸಾಯಿ ರಾಠೋಡ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here