ಆಹಾರ ಧಾನ್ಯ ವಿತರಣೆ

0
60

ಶಹಾಬಾದ: ಕೊರೊನಾ ಭೀತಿಯಿಂದ ಕೆಲಸ ವಿಲ್ಲದೇ ಪರದಾಡುತ್ತಿದ್ದ ನಗರದ ರೇಲ್ವೆ ಗೇಟ್ ಹತ್ತಿರದ ಬಡಾವಣೆಯ ೧೫೦ ಬಡ ಜನರಿಗೆ ಅಕ್ಕಿ, ಬೇಳೆ,ಎಣ್ಣೆ, ಕಲ್ಲಂಗಡಿ ಹಣ್ಣುಗಳನ್ನು ಮುಖಂಡರಾದ ಕಾಶಿನಾಥ ಜೋಗಿ ಹಾಗೂ ಬಸವರಾಜ ಮಯೂರ, ಪಿಐ ಅಮರೇಶ.ಬಿ ವಿತರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here