ಕಲ್ಯಾಣ ಕರ್ನಾಟಕದ ಜನಮಾನಸಕ್ಕೆ ಸ್ಪಂದಿಸಿದ ಇ-ಮೀಡಿಯಾ ಲೈನ್

0
52

ಕಲ್ಯಾಣ ಕರ್ನಾಟಕದ  ವಿಭಾಗೀಯ ಕೇಂದ್ರ ಕಲಬುರಗಿ ಸೇರಿದಂತೆ ನಮ್ಮ ಭಾಗದ ಜನಮಾನಸದ ಸಮಸ್ಯೆಗಳಿಗೆ “ಆಜಕಾ ತಾಜ ಖಬರ್” ಬದಲಿಗೆ “ಅಬ್ಬಕಾ ತಾಜಾ ಖಬರ್” ದಂತೆ 24X7ರಂತೆ ನಮ್ಮ ಜನರಿಗೆ ಸುದ್ದಿ ನೀಡಿ ಇ  ಮೀಡಿಯಾ  ತನ್ನದೇ ಆದ ಛಾಪು ಮೂಡಿಸಿಕೊಂಡಿರುವದು ಶ್ಲಾಘನೀಯವಾದ ವಿಷಯವಾಗಿದೆ. ಇ  ಮೀಡಿಯಾಕ್ಕೆ ಒಂದು ವರ್ಷ ತುಂಬಿದ ಈ ಸಂದರ್ಭದಲ್ಲಿ ಇ  ಮೀಡಿಯಾದ ಸಂಪಾದಕರಾದ ಶಿವರಂಜನ ಸತ್ಯಮಪೇಟಿ ಸೇರಿದಂತೆ ಮೀಡಿಯಾ  ಬಳಗಕ್ಕೆ ನಮ್ಮ ಸಮಿತಿಯಿಂದ  ಅಭಿನಂದನೆಗಳು ಸಲ್ಲಿಸುತ್ತೇನೆ. – ಲಕ್ಷ್ಮಣ ದಸ್ತಿ , ಸಂಸ್ಥಾಪಕ ಅಧ್ಯಕ್ಷರು, ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here