ರಟಕಲ್ ಗ್ರಾಮದಲ್ಲಿ ಕರೋನಾ ಜಾಗೃತಿ ಬರಹ

0
69

ಚಿಂಚೋಳಿ: ತಾಲ್ಲೂಕಿನ‌ ರಟಕಲ್ ಗ್ರಾಮದಲ್ಲಿ ಶ್ರೀ ರಾಮ ಸೇನೆ ವತಿಯಿಂದ ದೇಶದಲ್ಲಿ ಹರಡಿದ ಕರೋನ ವೈರಸ್ ಬಗ್ಗೆ ಜನರಿಗೆ ಮಾಸ್ಕ್ ಧರಿಸಿ ಮನೆಯಲ್ಲಿಯೇ ಇರಿ ಎಂದು ಸಂದೇಶ ಸಾರುವ ಬರಹವನ್ಮು ಮುಖ್ಯರಸ್ತೆಯ ಮೇಲೆ ಬಿಡಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆಯ ಶಂಕರರಾವ್ ಚೋಕಾ, ಶೇಖರ್ ಕಂಠಿ ,ಗುಂಡು ಗುತ್ತೇದಾರ,ವಿಶಾಲ ಬೈರಪ ,ಪ್ರಶಾಂತ ಕಂಠಿ, ಸುರೇಶ ಪಾದಗಟ್ಟಿ,ಸಾಗರ ಕುಲಕರ್ಣಿ, ಬದರಿನಾಥ ಗುಡುದಾ  ಹಾಗೂ ಬಿಜೆಪಿಯ ಮುಖಂಡರಾದ ರಾಜಶೇಖರ ಗುಡುದಾ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here