ಕೊರೊನಾ ಪರಿಹಾರ ನಿಧಿಗೆ 50 ಸಾವಿರ ಧನ ಸಹಾಯ

0
86

ಸುರಪುರ: ರಾಜ್ಯವನ್ನು ಕಾಡುತ್ತಿರುವ ಕೊರೊನಾ ಸೊಂಕಿನ ನಿರ್ಮೂಲನೆಗೆ ಮುಂದಾಗಿರುವ ರಾಜ್ಯ ಸರಕಾರಕ್ಕೆ ನೆರವಿಗಾಗಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರ ಬೆಂಬಲಿಗ ಮುಖಂಡ ಭೀಮಣ್ಣ ಬೇವಿನಾಳ ಅವರು ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ೫೦ ಸಾವಿರ ರೂಪಾಯಿಗಳ ದೇಣಿಗೆಯ ಚೆಕ್ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ರಾಜುಗೌಡ,ತಹಸೀಲ್ದಾರ ನಿಂಗಣ್ಣ ಬಿರಾದಾರ್,ಅಧಿಕಾರಿಗಳಾದ ಅಶೋಕ ಸುರಪುರಕರ್,ಪ್ರದೀಪ ನಾಲ್ವಡೆ,ಶಿಕ್ಷಕ ಸೋಮರಡ್ಡಿ ಮಂಗಿಹಾಳ,ಮುಖಂಡರಾದ ಶರಣು ನಾಯಕ ಡೊಣ್ಣಿಗೇರಾ,ಶರಣು ದೀವಳಗುಡ್ಡ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here