ಸಂಸದ ಜಾಧವ ಅವರಿಂದ 1 ಕೋಟಿ ರೂ. ಕೊರೋನಾ ನಿಧಿಗೆ ಹಸ್ತಾಂತರ

0
92

ಕಲಬುರಗಿ: ರಾಷ್ಟ್ರದಾದ್ಯಂತ ಕೊರೋನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ನಿಯಂತ್ರಣ ಕಾರ್ಯಗಳಿಗಾಗಿ ಕೊರೋನಾ ನಿಧಿಗೆ ತಮ್ಮ ಎಂ.ಪಿ.ಲ್ಯಾಡ್ ಅನುದಾನದಲ್ಲಿ 1 ಕೋಟಿ ರೂ. ನೀಡಲು ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಅವರು ಲೋಕಸಭೆಯ ಎಂ.ಪಿ.ಲ್ಯಾಡ್ ಸಮಿತಿಯ ಅಧ್ಯಕ್ಷರಿಗೆ ಒಪ್ಪಿಗೆ ಪತ್ರ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here