ಗಂಜಾ ಮಾರಾಟ ಮಾಡುತ್ತಿದ ಯುವಕನ ಬಂಧನ

0
85

ಕಲಬುರಗಿ: ನಗರದ ಬಾಪೂ ನಗರ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಯುವಕನನ್ನುಇಲ್ಲಿನ ಬ್ರಹ್ಮಪೂರ ಪೊಲೀಸರು ವಶಪಡಿಸಿಕೊಂಡಿರುವ ಘನಟನೆ ಇಂದು ನಡೆದಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಬಾಪೂ ನಗರದ ನಿವಾಸಿದ ಕರಣ ರಮೇಶ ಕಾಳೆ ವಯಸ್ಸು (25), ಬಂಧಿತ ಆರೋಪಿಯನ್ನು ಖಚಿತ ಮಾಹಿತಿ ಘಟನಾ ಸ್ಥಳದಲ್ಲಿ ಕಾರ್ಯಚರಣೆ ನಡೆಸಿದ ಪಿ.ಐ, ಕಪಿಲದೇವ ಗಡದ ನೇತೃತ್ವದ ರಾಮು ಪವಾರ, ಶಿವಪ್ರಕಾಶ, ಹಾಗೂ ಸುರೇಶ ಅವರನ್ನು ಒಳಗೊಂಡ ತಂಡ ಧಾಳಿ ನಡಿಸಿ ಸುಮಾರು 800 ಗ್ರಾಂ ನಷ್ಟು ಗಾಂಜಾ ಅಃಕಿಃ 6000 ಕಿಮ್ಮತ್ತಿನ ಮುದ್ದೆಮಾಲು ಜಪ್ತಿ ಪಡಿಸಿಕೊಂಡು, ಆರೋಪಿಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Contact Your\'s Advertisement; 9902492681

ಇನ್ನೊಬ್ಬ ಆರೋಪಿ ರಮೇಶ ತಪ್ಪಿಸಿಕೊಂಡು ಪರಾರಿಯಾಗಿದ್ದು ಇತನ ಪತ್ತೆಗೆ ಪೊಲೀಸರು ಜಾಲ ಬೀಸಿ ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here