ಕೋವಿಡ್ ತಡೆಗಟ್ಟುವಿಕೆಗೆ ಜಿಲ್ಲಾಧಿಕಾರಿ ಜೊತೆ ಕಾಂಗ್ರೆಸ್ ಶಾಸಕ ಚರ್ಚೆ

0
37

ಕಲಬುರಗಿ: ಕೋವಿಡ್-19 ಪ್ರಕರಣಗಳ ಬಗ್ಗೆ ಇಂದು ನಗರದಲ್ಲಿ ಜಿಲ್ಲಾಧಿಕಾರಿ ಶರತ್ ಬಿ ಅವರೊಂದಿಗೆ ರಾಜ್ಯದ ವಿರೋಧ ಪಕ್ಷದ ಶಾಸಕಾಂಗ ಪಕ್ಷದ ಶಾಸರ ನಿಯೋಗ ಭೇಟಿ ಸೋಂಕು ತಡೆಗಟ್ಟುವಿಗೆ ಸುಧೀರ್ಘ ಚರ್ಚೆ ನಡೆಸಿದರು.

ಈ ವೇಳೆಯಲ್ಲಿ ಸಂದರ್ಭದಲ್ಲಿ ಮಾಜಿ ಸಚಿವರಾದ ಶರಣ ಪ್ರಕಾಶ ಪಾಟೀಲ, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್, ಚಿತ್ತಾಪುರಿನ ಶಾಸಕರಾದ ಪ್ರಿಯಾಂಕ ಖರ್ಗೆ, ಅಫ್ಜಲಪುರ ಶಾಸಕ ಎಂವೈ ಪಾಟೀಲ್, ವಿಧಾನ ಪರಿಷತ್ತ ಸದಸ್ಯರಾದ ತಿಪಣಪ್ಪ ಕಮಕನೂರ, ಮಾಜಿ ವಿಧಾನ ಪರಿಷತ್ತ ಸದಸ್ಯ ಅಲ್ಲಂ ಪ್ರಭು ಪಾಟೀಲ್ ಹಾಗೂ ಮಾಜಿ ಮಹಾ ಪೌರರಾದ ಶರಣ ಕುಮಾರ ಮೋದಿ ಇದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಎಸ್.ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರ್ ಬಾಬು, ಜಿಲ್ಲಾ ಪಂಚಾಯಿತ್ ಸಿಇಓ ಪಿ.ರಾಜಾ, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here