ಬಿಜೆಪಿ ಮುಖಂಡ ಪಾಟೀಲ್ ಅವರಿಂದ ದವಸ ಧಾನ್ಯ ವಿತರಣೆ

0
24

ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಾಡ್‌ 35ರ  ಗಂಗಾನಗರದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಹಾಗೂ ಯುವ ಮುಖಂಡ ಚಂದು ಪಾಟೀಲ್, ನಿರ್ದೇಶನದಂತೆ ಬಿಜೆಪಿ ಕಾರ್ಯಕರ್ತರಿಂದ ಕೂಲಿ ಕಾರ್ಮಿಕರಿಗೆ ದವಸ ಧಾನ್ಯ ವಿತರಿಸಲಾಯಿತು. ಸಿದ್ದಾಜಿ ಪಾಟೀಲ್, ಉಮೇಶ ಪಾಟೀಲ್,ಅಶೋಕ ಮಾನಕರ್, ಅಂಬು ಡಿಗ್ಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here