ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಸರಳ ರೀತಿಯಲ್ಲಿ ಡಾ.ಬಾಬು ಜಗಜೀವನರಾಮ ಜಯಂತಿ ಆಚರಣೆ ಮೂಲಕ emedialine - April 5, 2020 0 22 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಅಫಜಲಪೂರ: ತಾಲೂಕಿನ ಹಾವನೂರ ಗ್ರಾಮದಲ್ಲಿ ಡಾ.ಬಾಬು ಜಗಜೀವನರಾಮ ಅವರ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲಾಯಿತು. ಅಂಬರೀಷ ಕಟ್ಟಿಮನಿ, ಮಡೆಪ್ಪ ಹೊಸಮನಿ, ಸಿದ್ದು ಹೊಸಮನಿ, ಶರಣು ಹೊಸಮನಿ, ಕಾಶಪ್ಪ ಕಟ್ಟಿಮನಿ, ಭಗವಂತ ಕೊಳ್ಳಿ, ಪರಶುರಾಮ ಹಳ್ಳಿಮನಿ ಇದ್ದರು..