ಪಾಪ್ಯುಲರ್ ಫ್ರಂಟ್ ವತಿಯಿಂದ ಆಹಾರ ಧಾನ್ಯ ವಿತರಣೆ

0
62

ಕಲಬುರಗಿ : ಜಗತ್ತಿನಲ್ಲಿ ಕೊರೋನಾ ವೈರಸದಿಂದಾಗಿ ದೇಶವೇ ತಲ್ಲಣಗೊಂಡಿದೆ. ಕೊರೋನಾ ವೈರಸ್ ನಿಯಂತ್ರಿಸಲು ಸರಕಾರ ಲಾಕ್ ಡೌನ್ ಗೆ ಆದೇಶಿಸಿದೆ. ಲಾಕ್ ಡೌನನಿಂದ ಎಲ್ಲಾ ವಹಿವಾಟು ಸಂಪೂರ್ಣ ಬಂದ್ ಆದ ಕಾರಣ ಬಡ ಜನರು, ಕೂಲಿ ಕಾರ್ಮಿಕರು, ಹಾಗೂ ನಿರ್ಗತಿಕರಿಗೆ ಕೆಂಭಾವಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ವತಿಯಿಂದ ದವಸಧಾನ್ಯ ವಸ್ತುಗಳು ವಿತರಿಸಿದ್ದರು.

ಈ ಸಂದರ್ಭದಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಬಿಲಾಲ್ ಅಹ್ಮದ್ ಹುಣಚ್ಯಾಳ, ನೂರ್ ಅಸ್ಲಾಂ ಮುಲ್ಲಾ, ಮಹಿಬೂಬ್ ಮಕಾಂದಾರ್, ಇರ್ಫಾನ್ ನಾಶಿ ಹಾಗೂ ಇತರರು ಇದ್ದರು.

Contact Your\'s Advertisement; 9902492681

ವರದಿ :ಇಲಿಯಾಸ್ ಪಟೇಲ್,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here