ನೂರಾರೂ ಅಲ್ಪಸಂಖ್ಯಾತರು ಅಬ್ದುಲ್ ಜಬ್ಬಾರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆ

0
142

ಕಲಬುರಗಿ: ಬಿಜೆಪಿ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ ಸಾಗರ ಅವರ ನೇತೃತ್ವದಲ್ಲಿ ನೂರಾರು ಅಲ್ಪಸಂಖ್ಯಾತರು ಬಿಜೆಪಿಗೆ ಸೇರ್ಪಡೆಯಾದರು.

ಅಬ್ದುಲ್ ಜಬ್ಬಾರ ಸಾಗರ ಮಾಜಿ ಸಚಿವ ಹಾಗೂ ಕಲಬುರಗಿ ಉತ್ತರ ಕ್ಷೇತ್ರದ ಶಾಸಕ ದಿವಂಗತ ಖಮರುಲ್ ಇಸ್ಲಾಂ ಅವರ ಬಲಗೈ ಹಾಗೂ ತೀರ ಅಪ್ತರಾಗಿದರು. ಖಮರುಲ್ ಇಸ್ಲಾಂ ನಿಧನದ ನಂತರ ಕಾಂಗ್ರಸ್ ಪಕ್ಷ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಸಂಸದ ಉಮೇಶ್ ಜಾಧವ್ ಅವರ ಬೆಂಬಲಿಗರಾಗಿ ಬಿಜೆಪಿಗೆ ಸೇರ್ಪಡೆಯಾಗಿದರು.

Contact Your\'s Advertisement; 9902492681

ಲೋಕಸಭೆಯಲ್ಲಿ ಡಾ. ಜಾಧವ್ ಗೆಲುವಿಗೆ ಶ್ರಮಿಸಿ, ಚಿಂಚೋಳಿ ವಿಧಾನ ಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯಾರ್ಥಿ ಅವಿನಾಶ ಜಾಧವ್ ಬೆಂಬಲಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here