ತೊಗರಿ ಖರೀದ ಹಣ ಬಿಡುಗಡೆಗೆ ಆಗ್ರಹ

0
57

ಶಹಾಬಾದ: ಸರಕಾರ ರೈತರ ತೊಗರಿಯನ್ನು ಖರೀದಿ ಮಾಡಿದ್ದು, ಕರೋನಾ ವೈರಸ್‌ದಿಂದ ದೇಶವನ್ನು ಲಾಕ್ ಡೌನ್ ಮಾಡಿದ್ದರಿಂದ ರೈತರ ಕೈಗೆ ಕೆಲಸವಿಲ್ಲದೆ ಇದ್ದು ಕೂಡಲೇ ತೊಗರಿ ಖರೀದಿ ಹಣ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುಭಾಷ ಪಂಚಾಳ ಆಗ್ರಹಿಸಿದ್ದಾರೆ.

ರಾಜ್ಯದ ೭೦ ಸಾವಿರ ತೊಗರಿ ಬೆಳೆಗಾರರ, ಸುಮಾರು ೭೦ ಕೋ.ರೂ.ಯನ್ನು ಕೂಡಲೇ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು.ಅಲ್ಲದೇ ಸಾರ್ವಜನಿಕರು ಮನೆಯಿಂದ ಹೊರಗೆ ಬರದೇ ಮನೆಯಲ್ಲಿರಿ ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here