ತೋಂಟದ ಜಗದ್ಗುರು ಸಂಸ್ಥಾನ ಮಠದಿಂದ ಸಿಎಂ ಪರಿಹಾರ ನಿಧಿಗೆ 10 ಲಕ್ಷ ದೇಣಿಗೆ

0
32

ಆಳಂದ: ಸ್ಥಳೀಯ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ ಮೂಲ ಶಾಖೆಯ ಗದಗ ತೋಂಟದ ಜಗದ್ಗುರು ಸಂಸ್ಥಾನ ಮಠದಲ್ಲಿ ಪೀಠದ ಜಗದ್ಗುರು ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಅವರು ಸಿಎಂ ಪರಿಹಾರ ನಿಧಿಗೆ ೧೦ ಲಕ್ಷ ರೂ. ದೇಣಿಗೆಯನ್ನು ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮೂಲಕ ದಾಸೋಹ ಕೈಗೊಂಡರು. ಜಿಲ್ಲಾಧಿಕಾರಿ ಹಿರೇಮಠ ಇತರರು ಇದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here