ನಿರ್ಗತಿಕರಿಗೆ ಬೃಂದಾವನ ಸೇವಾ ಸಂಘದಿಂದ ದಿವಸಿ ಧಾನ್ಯ ವಿತರಣೆ

0
83

ಕಲಬುರಗಿ: ಆಶ್ರಯ ಕಾಲೋನಿಯಲ್ಲಿ ಬೃಂದಾವನ ಸೇವಾ ಸಂಘ, ಎಲ್ಲೋ ಡೈಮಂಡ್ ಕಪಂನಿ ಹಾಗೂ ಹೆಲ್ಪಿಂಗ್ ಹ್ಯಾಂಡ್ ಫೌಂಡೇಷನ್ ಗುರುಮಿಟ್ಕಲ್ ಇವರ ಸಹಯೋಗದೊಂದಿಗೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿರ್ಗತಿಕರಿಗೆ ಬೃಂದಾವನ ಸೇವಾ ಸಂಘದ ಅಧ್ಯಕ್ಷ ಶ್ರೀಕಾಂತ ನಾಟಿಕಾರ್ ನೇತೃತ್ವದಲ್ಲಿ  ದಿವಸಿ ಧಾನ್ಯ  ವಿತರಿಸಿದರು. ಈ ಸಂದರ್ಭದಲ್ಲಿ ೧೧ ಜನ ಸದಸ್ಯರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here