ರಟಕಲ್ ಗ್ರಾಮದಲ್ಲಿ ಕೋವಿಡ್-19 ತೆಡೆಗೆ ಜಾಗೃತಿ

0
64

ಕಲಬುರಗಿ: ರಟಕಲ್ ಗ್ರಾಮದಲ್ಲಿ  ಶರಣು  ಸಿ ಬೈರಪ್ಪ ಅವರ ನೇತ್ರತ್ವದಲ್ಲಿ ಕೋರೋನ ಮಹಾಮಾರಿ ರೋಗ ತಡೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಗ್ರಾಮದ ವ್ಯಾಪಾರಸ್ಥರಿಗೆ ಮಾಸ್ಕ್ ವಿತರಿಸಲಾಯಿತು.

ಶಿವು ಬೈರಪ್ಪ, ನೀಲಕಂಠ ಕೊಡದೂರ, ಶ್ರೀರಾಮ ಸೇನೆಯ ಶಂಕರ ಚೋಕಾ, ವಿಶಾಲ ಬೈರಪ್ಪ , ಗುಂಡು ಗುತ್ತಿಗೆದಾರ, ಸಾಗರ ಕುಲಕರ್ಣಿ, ಶಾಂತಕುಮಾರ್ ವಾಡೆದ , ಆಕಾಶ ಗುತ್ತಿಗೆದಾರ, ಅಭೀಷೆಕ ಅರಣಕಲ್, ಜಯಂತ ಬೈರಪ್ಪ, ಈಶ್ವರ  ಹವಳಿ ಸೇರಿದಂತೆ  ಇನ್ನೂ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here