ಬಾಬಾ ಸಾಹೇಬ ಪುತ್ಥಳಿಗೆ ಅವಿನಾಶ ಭಾಸ್ಕರ್ ಅವರಿಂದ ಮಾಲಾರ್ಪಣೆ

0
26

ಕಲಬುರಗಿ: ಜಗತ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ, ಭಾರತ ರತ್ನ, ಬೋಧಿ ಸತ್ವ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅವಿನಾಶ ಭಾಸ್ಕರ್ ಮಾಲಾರ್ಪಣೆ ಮಾಡಿದರು. ಗಣೇಶ ನಾಗನಹಳ್ಳಿ, ಸಾಂಗಪಾಲ್ ಕಾಂಬಳೆ, ದುಶಾಂತ ಸಂಗನೂರ, ಬಾಬು ಕಪೂರ, ರೋಹಿತ್, ರಾಮು ದಾಹರಗಿ, ಅಂಬಾರಾಯ ಅಷ್ಟಗಿ, ಗುಂಡಪ್ಪ ಲಂಡನಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here