ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ಕೊಳ್ಳೂರ ಪರಿವಾರದಿಂದ ಸಿಹಿ ತಿಂಡಿ ವಿತರಣೆ

0
45

ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೯ನೇ ಜಯಂತಿ ಅಂಗವಾಗಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯ ಕರ್ತವ್ಯವನ್ನು ಮೆಚ್ಚಿ ಪೊಲೀಸರಿಗೆ ಕೊಳ್ಳೂರ ಪರಿವಾರದಿಂದ ಸಿಹಿ ತಿಂಡಿ ವಿತರಿಸಲಾಯಿತು. ಅಂಬಣ್ಣಾ ಹೆಚ್.ಕೋಳ್ಳೂರ, ಅಮೀತ ಕೋಳ್ಳೂರ, ಶೇಖರ ಕೊಳ್ಳೂರ, ಶ್ರೆಯಾರಾಣಿ, ಆಯುಶ್ಯ, ಶೋಕ್ಲ, ಶ್ರೀ ನಿಧೀಶ, ಹಣಮಂತ, ಅರವಿಂದ ಇದ್ದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here