ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿಗೆ ಕಲ್ಲಂಗಡಿ ವಿತರಣೆ

0
34

ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡ ಡಾ.ಶಂಭು ಪಾಟೀಲ್ ಬಳಬಟ್ಟಿ ಅವರು ಮೂರುವರೆ ಟನ್ ಕಲ್ಲಂಗಡಿಯನ್ನು ರೈತರಿಂದ ಖರೀದಿಸಿ ಪೊಲೀಸ್ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೆ ವಿತರಿಸಿದರು. ಸಿದ್ದಾಜಿ ಪಾಟೀಲ್, ಮಹಾದೇವ ಬೆಳಮಗಿ, ಪಿರಶೆಟ್ಟಿ ಸೋಮಾ, ನಾರಾಯಣ ಜಾಹಾಗಿರ್ದಾರ, ಸತೀಶ ಹೊಳಕರ್, ಶರಣು ತಿಳಗೊಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here