ಸ್ಲಮ್ ಬಡಾವನೆಯ ಬಡವರಿಗೆ ದಿವಸಿ ಧಾನ್ಯ ವಿತರಿಸಿ

0
35

ಕಲಬುರಗಿ: ವಾರ್ಡ ನಂ.38.ರ ಬಿದ್ದಾಪೂರ ಕಾಲೊನಿಯಲ್ಲಿರುವ ಸ್ಲಮ್ ಬಡಾವನೆಯಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಲಕ್ಷ್ಮಣರಾವ ಭಾಸಗಿ, ಹಾಗೂ ಡಾ.ಸತೀಶ ಎಲ್.ಭಾಸಗಿ ಇವರ ನೇತೃತ್ವದಲ್ಲಿ ಬಡವರಿಗೆ ದಿವಸಿ ಧಾನ್ಯ ವಿತರಿಸಿದರು. ಕಾಂಗ್ರೆಸ್ ಮುಖಂಡ ಮದನ ಬಂಡೆ, ಅಶೋಕ ಜಾಧವ, ಶಿವು ಹುಡಗಿ, ಅಂಬಾರಾಯ ದಸ್ತಪೂರ, ಮಲ್ಲಿಕಾರ್ಜುನ ಪಾಟೀಲ್, ಸಿದೋದನ್ ಗಾಯಕೋಡ, ಸುಬ್ರಮಣಿ, ಗುರುಲಿಂಗ ಬೆಳಮಗಿ, ಆಕಾಶ, ವಿನೋದ, ನಾಗರಾಜ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here