ಬಾಣಂತಿಯರಿಗೆ ಪೌಷ್ಠಿಕ ಆಹಾರ ವಿತರಣೆ

0
36

ಸುರಪುರ: ನಗರದ ಕುಂಬಾರಪೇಟೆಯ ಕುರುಬರಗಲ್ಲಿಯಲ್ಲಿನ ಅಂಗನವಾಡಿ ಕೇಂದ್ರದಲ್ಲಿ 150 ಮಕ್ಕಳಿಗೆ ಹಾಗು 49 ಜನ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ವಿತರಿಸಲಾಯಿತು.ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಚಂದ್ರಲೀಲಾ ನಿಂಬೂರ,ಅಂಗನವಾಡಿ ಕಾರ್ಯಕರ್ತೆ ಶಾರದಾ,ಸಹಾಯಕಿ ಶಾಂತಮ್ಮ ಹೆಬ್ಬಾಳ,ಮುಖಂಡರಾದ ಅಂಬ್ಲಪ್ಪ,ಮಲ್ಲಪ್ಪ ಪ್ರಧಾನಿ,ಹಣಮಂತ ,ಸಿದ್ದಪ್ಪ,ಯಂಕಪ್ಪ,ಶಿವಲಿಂಗಪ್ಪ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here