ಶರಣಬಸವೇಶ್ವರ ಜಾತ್ರೆಯ ವ್ಯಾಪಾರಿ, ಕಲಾವಿದರಿಗೆ ಅನ್ನ ಸಂತರ್ಪಣೆ

0
29

ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಂದರರಾಷ್ಟ್ರಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಕಾಂಬಳೆ ಹಾಗೂ ಪಂಚಶೀಲ ನಗರ ಗೆಳೆಯರ ಬಳಗದಿಂದ ಶರಣಬಸವೇಶ್ವರ ಜಾತ್ರೆಯ ನಿಮಿತ್ಯ ಬಂದ ಸರ್ಕಸ್ ಕ್ಯಾಂಪ್ ಜೋಕಾಲಿ ಇನ್ನಿತರ ವ್ಯಾಪಾರಿ ಹಾಗೂ ಕಲಾವಿದರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಖಾಜಾಪಾಶಾ, ನಿಂಗಪ್ಪ ಪ್ರಜಾರಿ, ಶೇಖ ಮಹೆಬೂಬ, ಅಂಬಾದಾಸ ಕಾಂಬಳೆ, ಶಿವಯೋಗಿ ಸಾಗರ, ಮೊಹ್ಮದ ಸುಲ್ತಾನ, ಹಾಜಿಪಾಶಾ, ಬಸವರಾಜ, ಮಿರಾಜ ಪಾಶಾ, ಮೊಹ್ಮದ ತೊಹಿತ ಅವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here