ಗುತ್ತಿಗೇದಾರ ಗುಂಡಪ್ಪ ಸಾಳಂಕೆ ನೇತೃತ್ವದಲ್ಲಿ ಬಡವರಿಗೆ ದಿವಸಿ ಧಾನ್ಯ ವಿತರಣೆ

0
56

ಕಲಬುರಗಿ: ವಾರ್ಡ ನಂ.40 ರಲ್ಲಿರುವ ಕೃಷ್ಣ ನಗರ, ವಡರಗಲ್ಲಿ, ಕಿರ್ತಿನಗರದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಗುತ್ತಿಗೇದಾರ ಗುಂಡಪ್ಪ ಸಾಳಂಕೆ ನೇತೃತ್ವದಲ್ಲಿ ಬಡವರಿಗೆ ದಿವಸಿ ಧಾನ್ಯ ವಿತರಿಸಿದರು. ಅನೀಲ ಜಾಧವ, ದಸರಥ ಸಾಳಂಕೆ, ಮೋಹನ ಸಾಳಂಕೆ, ಪ್ರೇಮ ಹೀಪರಗಿ, ರಂಜಿತ ಮೂಲಿಮನಿ, ಪರಶುರಾಮ ನಾಟೀಕಾರ, ಕಾಶಿನಾಥ ಹಾದಿಮನಿ, ಮಲ್ಲಿಕಾರ್ಜುನ ನಿಲೂರೆ, ಮಲ್ಲಿಕಾರ್ಜುನ ಮೇಳಕುಂದಿ, ಭಗವಂತ ಚಿಕ್ಕನಾಗವ, ರಾಜು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here