ನಿರ್ಗತಿಕ ಜನಾಂಗಕ್ಕೆ ಬದುಕು ಫೌಂಡೇಶನ್ ವತಿಯಿಂದ ಆಹಾರ ಕಿಟ್ ವಿತರಣೆ

0
62

ಕಲಬುರಗಿ: ನಗರದ ಕಣ್ಣಿ ಮಾರುಕಟ್ಟೆಯ ಹತ್ತಿರ ವಾಸವಾಗಿರುವ ನಿರ್ಗತಿಕರಿಗೆ ಬದುಕು ಫೌಂಡೇಶನ್ ಅಧ್ಯಕ್ಷರು ಶಿವಕುಮಾರ್ ದೊಡ್ಡಮನಿ, ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ವಿನೋದಕುಮಾರ್ ಹೊಸಳ್ಳಿ, ವಿಠಲ್ ಚಿಕನಿ, ಮಲ್ಲಿಕಾರ್ಜುನ್ ಕಟ್ಟಿಮನಿ, ವಿಠಲ್ ಆಳಗಿ, ಮನೋಜ್ ಜೀವಣಗಿ ಸೇರಿದಂತೆ ಎಲ್ಲಾ ಸದ್ಯಸರಿಂದ ಪರಿಹಾರ ಕಿಟ್ ವಿವರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here