ಕಾಂಗ್ರೆಸ್ ರಾಜಗೋಪಾಲ ರೆಡ್ಡಿ ನೇತೃತ್ವದಲ್ಲಿ ೪೫೦ ಬಡ ಕುಟುಂಬಗಳಿಗೆ ದಿವಸಿ ಧಾನ್ಯ ವಿತರಣೆ

0
121

ಕಲಬುರಗಿ: ವಾರ್ಡ್ ೫೧.ರ ಪಂಚಶೀಲ ನಗರದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ರಾಜಗೋಪಾಲ ರೆಡ್ಡಿ ಕುಟುಂಬದ ನೇತೃತ್ವದಲ್ಲಿ ೪೫೦ ಬಡ ಕುಟುಂಬಗಳಿಗೆ ದಿವಸಿ ಧಾನ್ಯ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ವಿತರಣೆ ಮಾಡಿ ಚಾಲನೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ,  ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಮಾಜಿ ಜಿ.ಪಂ. ಸದಸ್ಯ ಶಭುಲಿಂಗ ಗುಂಡಗುರ್ತಿ, ವಿರಯ್ಯ ಗುತ್ತೇದಾರ, ರಾಮುಲ ರೆಡ್ಡಿ, ಹುಲಿಗೆಪ್ಪ ಕನಕಗಿರಿ, ರವಿ ರಾಠೋಡ ಇನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here