ಜೈ ಕನ್ನಡಿಗರ ಸೇನೆಯಿಂದ ತರಕಾರಿ ಕಿಟ್ ವಿರಣೆ

0
54

ಕಲಬುರಗಿ: ನಗರದ ತಾರಫೈಲ್ ಬಡಾವಣೆಯಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ತರಕಾರಿ ಕಿಟ್‌ನ್ನು ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಭಾಸಗಿ ವಿತರಿಸಿದರು. ರಹೀಮ್ ಖಾನ್, ನಾಗು, ಗುಂಡೆಶ, ದೆವೀಂದ್ರ, ದೇವು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here