ಆಳಂದ ಶಾಸಕರಿಂದ ಆಹಾರ ಧಾನ್ಯ ವಿತರಣೆ

0
68

ಆಳಂದ: ಕೊರೋನಾ ವೈರಸ್ ಕಾರಣದಿಂದ ತೀವ್ರತರವಾದ ಸಮಸ್ಯೆಗೆ ಸಿಲುಕಿರುವ ಬಡ ಕುಟುಂಬಗಳಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಕಿಣ್ಣಿ ಸುಲ್ತಾನ ಗ್ರಾಮದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಿದರು.

ಈಗ ಎದುರಾಗಿರುವ ಸಮಸ್ಯೆ ತಾತ್ಕಾಲಿಕವಾದುದ್ದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವೈರಸ್ ವಿರುದ್ಧ ಹೋರಾಡಲು ಯುದ್ದೋಪಾದಿ ಕ್ರಮಗಳನ್ನು ಕೈಗೊಳ್ಳುತ್ತಿವೆ ಈ ನಿಟ್ಟಿನಲ್ಲಿ ಜನತೆ ಸರ್ಕಾರಗಳ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ತಾ. ಪಂ ಸದಸ್ಯ ಸಿದ್ದಾರಾಮ ವಾಘ್ಮೊರೆ, ಪಂಡಿತರಾವ ಮಾಲಿಪಾಟೀಲ, ಸೂರ್ಯಕಾಂತ ಕವಲಗೆ, ರಾಜೇಂದ್ರ ಪಾಟೀಲ, ರೇವಣಸಿದ್ದ ಧಮ್ಮೂರೆ, ವಿಜಯಕುಮಾರ ಹುಲಸೂರೆ, ಅನಂತ ಹೌಶೆಟ್ಟಿ, ವಿಶ್ವನಾಥ ಧೂಳೆ, ಶರಣ ಹಂಗರಗೆ, ಶಾಂತಪ್ಪ ಧೂಳೆ, ರಾಜಕುಮಾರ ಹತ್ತೆ, ಬಸವರಾಜ ಪಾಟೀಲ, ಜಟಾಶಂಕರ ಬಿರಾದಾರ, ಮಹಾಂತ ಮೂಲಗೆ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here