ಎರಡು ಕುಟುಂಬದ ಸದಸ್ಯರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಸ್ವಗ್ರಾಮಕ್ಕೆ ತಲುಪಲು ಸಹಕರಿಸಿದ ತಾಲ್ಲೂಕಡಾಳಿತ

0
38

ಶಹಾಬಾದ: ನಗರದ ಬಸವೇಶ್ವರ ವೃತ್ತದಲ್ಲಿ ಸಮೀಪ ಬೀಸಾಕಲ್ಲು ಮಾಡುತ್ತಿದ್ದ ಭೋವಿ ಸಮಾಜದ ಎರಡು ಕುಟುಂಬ ವರ್ಗದವರಿಗೆ ತಹಸೀಲ್ದಾರ ಸುರೇಶ ವರ್ಮಾ ಬಸ್ ವ್ಯವಸ್ಥೆ ಮತ್ತು ಆಹಾರ, ನೀರಿನ ವ್ಯವಸ್ಥೆ ಮಾಡಿ, ಬೀಜಾಪೂರ ಹಾಗೂ ಮುದ್ದೆಬೀಹಾಳಕ್ಕೆ ಕಳುಹಿಸಿ ಕೊಟ್ಟರು. ವಾಣಿಜ್ಯ ಹಾಗೂ ತೆರಿಗೆ ಇಲಾಖೆಯ ಆಯುಕ್ತೆ ನೀಲಗಂಗಮ್ಮ ಬಬಲಾದ, ಲಕ್ಷ್ಮಣ ಶೃಂಗೇರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here