ಭೀಮ ನಗರದ ಬಡಾವಣೆಯ ನಿವಾಸಿ ಬಡ ಜನರಿಗೆ ಆಹಾರದ ಕಿಟ್ ವಿತರಣೆ

0
27

ಕಲಬುರಗಿ: ಕೊರೋನದಿಂದ ಸಂಕಷ್ಟಕೀಡಾದ ಬಡ ಜನರಿಗೆ  ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ವತಿಯಿಂದ ಕಲಬುರಗಿ ನಗರದ ಜಗತ್, ಭೀಮ ನಗರದ ಬಡಾವಣೆಯ ಜನರಿಗೆ ಮಂಗಳವಾರ ಆಹಾರದ ಕಿಟ್ ವಿತರಣೆಗೆ ಹಿರಿಯ ಮುಖಂಡ ಸುನೀಲಕುಮಾರ ವಂಟಿ ಚಾಲನೆ ನೀಡಿದರು. ಸಮಾಜ ಸೇವಕರಾದ ಎಚ್.ಬಿ.ಪಾಟೀಲ, ವಿಕ್ರಮ ದರ್ಗಿ, ಅಶೋಕ ಪಾಟೀಲ, ಹಣಮಂತ ಕೊಳ್ಳೂರ, ಶ್ರೀ ರಾಜು ಧರ್ಗಿ, ಸುಜಯ ವಂಟಿ, ಪೀರುಸೋಮ, ಗೋದಾವರಿ ಮೂಲಭಾರತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here