ನಿಧನ ವಾರ್ತೆ

0
46

ವಿಜಯಪುರ: ದೇವರನಿಂಬರ್ಗಿ ಗ್ರಾಮದ ನಿವೃತ ಶಿಕ್ಷಕರಾದ ಬಸಗೊಂಡಪ್ಪ ಓಗೆಪ್ಪ ಬಿರಾದಾರ (70) ಅಲ್ಪಕಾಲದ ಅನಾರೋಗ್ಯದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ  ನಿಧನ ಹೊಂದಿದರು.

ಮೃತರು ಪತ್ನಿ, ಪುತ್ರ ಅಶೋಕ, ಸೂರ್ಯಕಾಂತ, ವಿಜಯಕುಮಾರ ಹಾಗೂ ಬಂಧು ಬಳಗ ಅಗಲಿದ್ದಾರೆ. ಅಂತ್ಯಕ್ರಿಯೆ ಸಂಜೆ 5 ಗಂಟೆಗೆ ಸ್ವ-ಗ್ರಾದ ದೇವರನಿಂಬರಗಿಯಲ್ಲಿ ಜರುಗುವುದು, ಮಾನ್ಯ ಗೃಹ ಸಚಿವ ಎಂ.ಬಿ. ಪಾಟೀಲ್ ಅಪ್ತ ಸಹಾಯಕ ನ್ಯಾಯವಾದಿ, ಸೂರ್ಯಕಾಂತ ಬಿರಾದಾರ ಅವರು ಮೃತರ ಪುತ್ರರಾಗಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here