ಅಲ್ಲಮಪ್ರಭು ಪಾಟೀಲ್ ಅವರಿಂದ ಪೊಲೀಸರಿಗೆ ಉಪಹಾರ ಮಾಸ್ಕ್ ಹಂಚಿಕೆ

0
170

ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಘವೇಂದ್ರನಗರ ಪೊಲೀಸ್ ಠಾಣೆಯ ಸಿಬ್ಬಂದಿವರ್ಗದವರಿಗೆ ಉಪಹಾರ ಹಾಗೂ ನೀರಿನ ಬಾಟಲ್ ಹಾಗೂ ಮಾಸ್ಕ್‌ಅನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರು ವಿತರಿಸಿದರು. ಶಿವಾನಂದ ನಂದಗಾಂವ, ವಿಜಯಕುಮಾರ ಗುರಾಗೋಳ, ರಾಜು ಕುಕರ್ಣಿ, ಅನೀಲ ಕುಲಕರ್ಣಿ, ಸಂತೋಷ ಕುಲಕರ್ಣಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here