ಶಂಕರ ಬಿರಾದಾರ ವತಿಯಿಂದ ಧಾನ್ಯ ವಿತರಣೆ

0
34

ಕಲಬುರಗಿ: ವಿಶ್ವ ಗಂಗಾ ಶಿಕ್ಷಣ ಸಂಸ್ಥೆ ಸೇಡಂ ಅಧ್ಯಕ್ಷರಾದ ಶಂಕರ ಬಿರಾದಾರ, ತಮ್ಮ ಕುಟುಂಬದ ವತಿಯಿಂದ ರಾಮ ಮಂದಿರ, ಸುತ್ತಮುತ್ತಲಿನಲ್ಲಿರುವ ಆತೀ  ಬಡವರಿಗೆ ಹಸಿವಿನಿಂದ ಬಳ ಲುತ್ತಿರುವ ಸಾಮಾನ್ಯ ಕುಟುಂಬದವರಿಗೆ, ಕೊರೋನಾ ವೈರಸ್ ನೋವಿನಿಂದ ನೊಂದುಕೊ ಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಊಟಕ್ಕಾಗಿ 5 ಕೆ,ಜಿ  ಅಕ್ಕಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಶ್ರೀ ಸಿ.ಎಸ್.ಮಾಲಿಪಾಟೀಲ ಹಾಗೂ ಗೆಳೆಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here