ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ದೇಣಿಗೆ

0
58

ಕಲಬುರಗಿ: ಜಿಲ್ಲಾ ಸ್ಟೋನ್ ಕ್ರಷರ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ ಇವರ ನೇತೃತ್ವದಲ್ಲಿ ಹಾಗೂ ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರೇಣುಕಾದೇವಿ ಇವರ ಸಮ್ಮುಖದಲ್ಲಿ ಕೊರೊನಾ ವೈರಸ್ ತಡೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ೫ ಲಕ್ಷ ರೂಪಾಯಿ ದೇಣಿಗೆಯನ್ನು ಜಿಲ್ಲಾಧಿಕಾರಿ ಶರತ್ ಬಿ ಅವರಿಗೆ ವಿತರಿಸಿದರು. ಪ್ರಧಾನ ಕಾರ್ಯದರ್ಶಿ ಆರ್‌ಜಿ. ಪಾಟೀಲ್, ಶಿವಯ್ಯ ಗುತ್ತೇದಾರ್, ಮನೋಹರ್ ಗುತ್ತೇದಾರ್, ಸೋನು ಪಟೇಲ್, ಪ್ರವೀಣ್ ಕಲಬುರಗಿ, ಅಬ್ದುಲ್ ಶುಕೂರ್ ಮಾಮು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here