ಮಹಾನ್ ಮಾನವತಾವಾದಿ ಗುರು ಬಸವಣ್ಣನನ್ನು ದನಗಳಿಗೆ ಹೋಲಿಸಿಬೇಡಿ

0
64

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ನಮ್ಮ ಹಿರಿಯರು, ನಮಗೆ ತಿದ್ದಿ ಬುದ್ದಿ ಹೇಳುವವರು, ಉನ್ನತ ಸ್ಥಾನದಲ್ಲಿರುವವರು ಮತ್ತು ಅವರೇ ನಮ್ಮ ಆದರ್ಶವೆಂದು ನಾವಂದುಕೊಂಡವರು ಇವತ್ತು ಮಾಹಾನ್ ಚೇತನ ವಿಶ್ವ ಗುರು ಬಸವರನ್ನು ನಂದಿ ಎಂದು ಸಂಭೋದಿಸಿದ್ದು ಖೇದಕರ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಎತ್ತುಗಳ ಬಗ್ಗೆ ದನಗಳ ಬಗ್ಗೆ ನಮಗೆ ವಿರೋಧಭಾಸವಿಲ್ಲ ಅವು ತನ್ನದೇ ಆದ ಅತೀ ಮಹತ್ವದ ಸ್ಥಾನ ಹೊಂದಿವೆ ಅದರಲ್ಲಿ ಎರಡು ಮಾತಿಲ್ಲ, ದನಗಳು ನಮ್ಮೆಲರಿಗೂ ಅನ್ನಕೊಡುವ ರೈತ ಸ್ನೇಹಿ ಅಷ್ಟೇ ಅಲ್ಲ ಬಸವರ ಆವಿಷ್ಕಾರದ ವಿಭೂತಿ, ಆದರೆ ಮಹಾನ್ ಮಾನವತಾವಾದಿ ಗುರು ಬಸವರನ್ನು ದನಗಳಿಗೆ ಹೋಲಿಸಿ ಪವಿತ್ರ ಲಿಂಗಾಯತ ಧರ್ಮಕ್ಕೆ, ಧರ್ಮಿಯರಿಗೆ ಅವಮಾನ ಮಾಡುವ ಸಣ್ಣತನಕ್ಕೆ ಕೈ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here