ಕಲ್ಯಾಣ ಕರ್ನಾಟಕ ಸೇನೆ ವತಿಯಿಂದ ದವಸ ಧಾನ್ಯ ವಿತರಣೆ

0
25

ಕಲಬುರಗಿ: ಕಲ್ಯಾಣ ಕರ್ನಾಟಕ ಸೇನೆ ವತಿಯಿಂದ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಂಗಳ ಮುಖಿಯವರಿಗೆ ದಿವಸಿ ಧಾನ್ಯ ವಿತರಿಸಲಾಯಿತು. ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯ್ಯಾಳಕರ್, ಶ್ರೀಮತಿ, ಬಸವರಾಜ ಗೋರಂಪಳ್ಳಿಕರ್, ಶ್ರೀದೆವಿ, ಪ್ರಕಾಶ ಮುತ್ತಂಗಿ, ಬಸವರಾಜ ತಾರಫೈಲ್, ಮಲ್ಲು ತಾರಫೈಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here