ಆಲಂ ಖಾನ್ ಹಾಗೂ ಸಂಗಡಿಗರ ಮಲ್ಲೆ ಕೇಸ್ ದಾಖಲಿಸುವಂತೆ ಆಗ್ರಹ

0
20

ಕಲಬುರಗಿ: ಉಪ ಮುಖ್ಯಮಂತ್ರಿ ಹಾಗೂ ಸಚಿವರಾದ ಗೋವಿಂದ ಕಾರಜೋಳ ಅವರಿಗೆ ನಿಂದನೆ ಮಾಡಿರುವ ಕಾಂಗ್ರೆಸ್ ಮುಖಂಡ ಮಜರ್ ಆಲಂ ಖಾನ್ ಹಾಗೂ ಸಂಗಡಿಗರ ಮಲ್ಲೆ ಕೇಸ್ ಧಾಖಲಿಸುವಂತೆ ಶ್ರೀ ರಾಮ ಸೇನಾ ಕಲಬುರರಗಿ ಜಿಲ್ಲಾ ಘಟಕಟದಿಂದ ಒತ್ತಾಯಿಸಸಿದ್ದೆ ಎಂದು ಸೇನಾದ ಅಧ್ಯಕ್ಷ ಜಿಲ್ಲಾ ಅಧ್ಯಕ್ಷ ಲಕ್ಷಕಾಂತ್ ಸ್ವಾದಿ ಅವರು ಪೋಲಿಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಶೇಷಿಕಾಂತ್ ದಿಕ್ಷಿತ್, ದಶರಥ್ ಇಂಗೋಳೆ, ಮಹೇಶ ಗೊಬ್ಬುರ್, ಬಸವರಾಜ್ ಮೇತ್ರಿ,ಭರತ್ ವಾಘಮಾರೆ, ಶರಣು ಗೊಬ್ಬುರ್ ಸೇರಿದಂತೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here