ಡಾ.ನಾ.ಸು.ಹರ್ಡಿಕರ್ ಅವರ 131 ಜಯಂತ್ಯೋತ್ಸವ

0
19

ಕಲಬುರಗಿ: ನಗರದ ಸಂಗಮೇಶ್ವರ ಕಾಲೋನಿಯ ಭಾರತ ಸೇವಾದಳ ಜಿಲ್ಲಾ ಸಮಿತಿಯ ಶಶೀಲ ಜಿ ನಮೋಶಿ ಅಧ್ಯಕ್ಷತೆಯಲ್ಲಿ ಡಾ. ನಾ.ಸು.ಹರ್ಡಿಕರ್ ಅವರ 131 ಜಯಂತ್ಯೋತ್ಸವ ಅಂಗವಾಗಿ ಕೋವೀಡ್ 19 ಹೊಡೆದೊಡಿಸುವ ಸಲುವಾಗಿ ಹಗಲಿರುಳು ಎನ್ನದೆ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳವರಿಗಳಾದ ಡಾ.ಮೂರ್ತಿ, ಡಾ. ಗುರುಪಾಟೀಲ್, ಭರತ್ ಕೋಣಿನ್, ಡಾ. ಮುರಗೇಶ್ ಪಸ್ತಾಪೂರ, ರಾಜು ಲೆಂಗಟಿ, ಡಾ.ರವಿ ಕುರಲೆ, ಡಾ. ಸುರೇಶ ಇವರುಗಳಿಗೆ ವಿಶೇವಾಗಿ ಸನ್ಮಾನಿಸಲಾಯಿತು.

ಎಮ್.ಎಸ್.ಜಗದೀಶ್, ಡಾ.ವಲಿಂಗಪ್ಪಾ ಗೌಳಿ,ರಾಜಶೇಖರ ಗೊನಾಯಕ್, ಮಂಜುನಾಥ ನಾಲವಾರಕರ್, ಲಕ್ಷ್ಮೀಕಾಂತ ರಾಕಾ, ಸಿದ್ಧಾರೊಡ್ ಸಮತಾ ಜೀವನ, ಮಹೇಶ್ ಹೂಗಾರ, ಚಂದ್ರಶೇಖರ್ ಜಮಾದಾರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here