ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರಿಂದ ದಿವಸಿ ಕಿಟ್ ವಿತರಣೆ

0
32

ಕಲಬುರಗಿ: ವಾರ್ಡ.35 ಗಂಗಾ ನಗರದಲ್ಲಿ ಕೊರೊನಾ ಲಾಕ ಡೌನ್ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಬಡವರಿಗೆ ದಿವಸಿ ಧಾನ್ಯ ಕಿಟ್ ವಿತರಿಸಿದರು. ಸಂದೇಶ ಕಮಕನೂರ, ವೆಂಕಟೇಶ ಮರತೂರ, ಬಾಗೆಂದ್ರ ಹರವಾಳ, ಮಹಾಂತೇಶ ಹರವಾಳ, ಆನಂದ ಚಕ್ಕಡಿ, ಶರಣು ವಿಟಿ, ಸಿದ್ದು ಜಮಾದಾರ, ಮಲ್ಲು ಜಮಾದಾರ, ಶಿವಶರಣ ಕೂಡಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here