ಪ್ರಧಾನಿಯಿಂದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ: ಸಂತೋಷ ಗಡಂತಿ  ಅಭಿನಂದನೆ

0
322

ಕಲಬುರಗಿ: ಕೋವಿಡ್ -19 ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ರೈತರು, ಕಾರ್ಮಿಕರು ಮುಂತಾದ ವರ್ಗದವರಿಗೆ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು  ಚಿಂಚೋಳಿ ಬಿಜೆಪಿ ತಾಲೂಕ ಅದ್ಯಕ್ಷ ಸಂತೋಷ ಗಡಂತಿ ಅವರು ಸ್ವಾಗತಿಸಿದ್ದಾರೆ.

ಇಷ್ಟೊಂದು ಬೃಹತ್ ಮೊತ್ತದ ಪ್ಯಾಕೇಜ್ ಅನ್ನು ನರೇಂದ್ರ ಮೋದಿ ಘೋಷಿಸಿರುವುದು,ಇದು ನಿಜವಾಗಿಯೂ ಬಡವರು, ದುರ್ಬಲರ ಬಗ್ಗೆ ಮೋದಿ ಅವರು ಹೊಂದಿರುವ ಕಾಳಜಿಯನ್ನು  ಪ್ರದರ್ಶಿಸುತ್ತಿದೆ ಎಂದು ಹಾಡಿಹೊಗಳಿದ್ದಾರೆ.

Contact Your\'s Advertisement; 9902492681

ಲಾಕ್ ಡೌನ್ ಬಗ್ಗೆ ಮೋದಿ ಅವರು ನೀಡಿರುವ ಸಲಹೆ-ಸೂಚನೆಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಮಹಾಮಾರಿ ಕೊರೋನಾವನ್ನು ಹಿಮ್ಮೆಟ್ಟಿಸೋಣ ಎಂದು ಅವರು ಜನತೆಗೆ ಕರೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here