ಸರಳ ರಂಜಾನ್‍ಗೆ ಮಹಿಮೂದ್ ಮನವಿ

0
28

ಕಲಬುರಗಿ: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಬೇಕೆಂದು ಜಿಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ಮಹಿಮೂದ್ ಖುರೇಷಿ ಮನವಿ ಮಾಡಿದಾರೆ.

ಮಹಾ ಮಾರಿ ಕರೋನಾ ಸೋಂಕು ಇಡೀ ಜಗತ್ತಿಗೆ ತಲ್ಲಣಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ಸಾಮಾಜಿಕ ಅಂತಕ ಕಾಪಾಡಿಕೊಂಡು ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸಿ ರಂಜಾನ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕು.

Contact Your\'s Advertisement; 9902492681

ಹೊಸ ಉಡುಪುಗಳನ್ನು ಖರೀದಿಸಬಾರದು. ಸಾಮೂಹಿಕವಾಗಿ ಪ್ರಾರ್ಥನೆ ಮಾಡದೇ ಸರಳವಾಗಿ ಆಚರಿಸಲು ಖುರೇಷಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here