ಹಿಂದು ಮುಸ್ಲಿಂ ಭಾಯಿ ಭಾಯಿ : ಜಮಾದಾರ

0
49

ಕಲಬುರಗಿ: ನಗರದ ಎಂ.ಎಸ್.ಕೆ ಮಿಲ್ ಹತ್ತಿರ ಆರಿಫ್ ಕಾಲೋನಿಯಲ್ಲಿ ಕಟ್ಟಡ ಕಾರ್ಮಿಕರ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂಧವರಿಗೆ ಮಗರಿಬ ಸಮಯದಲ್ಲಿ ಉಪವಾಸ ಬೀಡುವ ನಿಟ್ಟಿನಲ್ಲಿ ಹಣ್ಣುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಯುವ ಮುಖಂಡ ಸೈಬಣ್ಣಾ ಜಮಾದಾರ ಮಾತನಾಡಿ ಭಾರತ ದೇಶದ ಪ್ರಜೆಗಳಾದ ನಾವೆಲ್ಲರು ಒಂದೆ ಹಿಂದು ಮುಸ್ಲಿಮ್ ಸಿಕ್,ಇಸಾಯಿ, ಎಲ್ಲರು ಒಂದೆ ಮತ್ತು ಕೆಲ ಶಕ್ತಿಗಳು ನಮ್ಮನ್ನು ಓಡೆದು ಆಳುವ ಹುನ್ನಾರಗಳನ್ನು ನಡೆಸುತ್ತಿದ್ದು. ಆದ ಕಾರಣ ನಾವೆಲ್ಲರು ಒಗ್ಗಟ್ಟಿನಿಂದ ಇರಬೇಕು ಮತ್ತು ನಾವೆಲ್ಲರು ಸಾವಿರಾರು ವರ್ಷಗಳಿಂದ ಹಿಂದು ಮುಸ್ಲಿಂ ಭಾಯಿ ಭಾಯಿ ತರ ಬದುಕಿದ್ದೆವೆ ಮುಂದೆನು ಇದೆ ತರಹ ಬಾಳಬೆಕು ಎಂದು ಜಮಾದಾರ ನುಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ದೇವೆಂದ್ರ ಕಟ್ಟಿಮನಿ, ಯಶವಂತ ಪಾಟೀಲ್, ರಾಜಮೊಹಮ್ಮದ,ನೀಸಾರ ಅಲಿ, ಲತಿಫ ಭಾಯಿ, ಎಮ್.ಡಿ ಬಾಬಾ,ರಸೂಲ್ ಗುತ್ತೆದಾರ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here