ಶಂಭುಲಿಂಗ್ ಗುಂಡಗುರ್ತಿ ನೇತೃತ್ವದಲ್ಲಿ ದಿವಸಿ ಧಾನ್ಯ ವಿತರಣೆ

0
44

ಕಲಬುರಗಿ: ಕುಸನೂರ ರಸ್ತೆಯಲ್ಲಿರುವ ತೆಲ್ಕರ್ ಲೇಔಟ್‍ನಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾಜಿ ಜಿ.ಪಂ.ಸದಸ್ಯ ಶಂಭುಲಿಂಗ್ ಗುಂಡಗುರ್ತಿ ನೇತೃತ್ವದಲ್ಲಿ ಬಡವರಿಗೆ ದಿವಸಿ ಧಾನ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ವಿತರಿಸಿದರು. ಕಾಂಗ್ರೆಸ್ ಹಿರಿಯ ಮುಖಂಡ ರಾಜಗೋಪಾಲ ರೆಡ್ಡಿ, ಜಹದೀಶ ಸಿಂಧೆ, ರೇಣುಕಾ ಸರಡಗಿ, ವಿಕಾಸ ಸವರಿಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here